ನಮಲ್ಲಿ ದೀಪಾವಳಿ ಹಬ್ಬದ ದಿವಸದಿಂದ ಮನೆಯಲ್ಲಿ ಆಗು ಮನಯ ಅಂಗಳದಲ್ಲಿ ದೀಪಗಳನ್ನು ಬೆಳಗಿಸುವ ವಾಡಿಕೆ ಇದೆ. ಆದರೆ ಇವೆಲ್ಲ ಬರಿ ಒಂದು ತಿಂಗಳ ಮಟ್ಟಿಗೆ ಏಕೆ ?,
ಅದ್ಯಾವ ಕಾರಣಕ್ಕೆ ದೀಪಗಳನು ಬೆಳಗಿಸಬೇಕು ?
ದೀಪವನ್ನು ಆಕಳಿನ ಸಗಣಿ ಉಂಡೆಯ ಮೇಲೆ ಏಕೆ ಇಡಬೇಕು ?,
ಎಣ್ಣೆ ದೀಪವನ್ನೇ ಏಕೆ ಅಚ್ಚಬೇಕು ?..........
ಇವೆ ನನಗೆ ಕಾಡುತಿದ್ದ ದೀಪಾವಳಿಯ ಪ್ರಸ್ನೇಗಳು...
ಇಂತಹ ಪ್ರಸ್ನೆಗಳಿಗೆ ಉತ್ತರ ಉಡುಕುತ್ತಹೋದಂತೆ ವೈಜ್ಞಾನಿಕವಾಗಿಯೆ ಉತ್ತರಗಳು ದ್ವರುಕುತ್ಹ್ವೆ.
ದೀಪಾವಳಿ ಮಾಸ ಅಂದರೆ ಅಕ್ಟೋಬರ್-ನವೆಂಬರ್ ಮಹೇ , ಈ ಕಾಲದಲ್ಲಿ ಬಹುತೇಕ ಪೈರು ನಮ್ಮ ಹೊಲ,ಗದ್ದೆ,ತೋಟಗಳಲ್ಲಿ ಕಂಗೊಳಿಸುತಿರುತ್ವೆ ಇದರ ಇಂದೇ ರೈತನ ಪರಿಶ್ರಮಕೂಡ ಇದೆ.
ನಮಲ್ಲಿ ಇದು ರಾಗಿ ತೆನೆಗುಡುವ ಸಮಯ(ಗ್ರೈನ್ ಫಿಲ್ಲಿಂಗ್ ಸ್ಟೇಜ್) ,
ಅಷ್ಟರಮಟ್ಟಿಗೆ ಬೆಳಯ ಬೇಕಾದರೆ ಬೂಮಿ ತಯಾರಿಯಿಂದ ಇಡಿದು
ಕಳೆ ಕೀಳುವುದು,
ಗೊಬ್ಬರಕೊಡುವುದು,
ನೀರಾಯುಸುವುದು ,
ಕ್ರಿಮಿ-ಕೀಟಗಳಿಂದ ಬೆಳೆಗಳನು ಸಂರಕ್ಷಿಸುವುದು ಅತ್ಯಗತ್ಯ.
ನಮ್ಮ ಪೈರಿಗೆ ಹಾನಿಮಾಡುವ ಕೀಟಗಳಲ್ಲಿ ಬಹುತೇಕ ಪತಂಗಗಳ ಲಾರ್ವಗಳೇ ಹೆಚ್ಚು .
ಪ್ರಕೃತಿಯಲ್ಲಿ ಲಾರ್ವಗಳು, ಪತಂಗಗಳು ಇಟ್ಟ ಮಟ್ಟೆಗಳಿಂದ ವರಬಂದು ಸಸ್ಯಗಳನ್ನು ತಿನುವುದುಂಟು. ಒಂದು ಪತಂಗ
೮೦ ರಿಂದ ೮೦೦ ಕೂ
ಎಚ್ಚು ಮಟ್ಟೆಗಳನ್ನೂ ಇಡುವುದುಂಟು.
ಪತಂಗಗಳದ್ದು ಬೆಳಕಿನೆಡೆಗೆ ಆಕರ್ಶಿತವಗುವುದು ಇದರ ಸ್ವಬಾವ .
ಕತ್ತಲಲ್ಲಿ ಬೆಳಕು ಕಂಡ ತಕ್ಷಣ ಈ ಕೀಟಗಳು ಬೆಳಕಿನೆಡೆಗೆ ಚಲಿಸುತ್ವೆ . ಅದೇ ಬೆಳಕು ದೀಪದಿಂದ ಬರುತಿದ್ದರೆ ಈ ಕೀಟಗಳು ದೀಪದ ಬೆಂಕಿಗೆ ಸಿಕ್ಕಿ ಸಾಯುವುದು ಕಡಾಕಂಡಿತವೆ ಸರಿ .
ಒಂದು ಇಂಥ ಪತಂಗಗಳು ನಾಶವಾದರೆ ಎಸ್ಟೋ ಲಾರ್ವಗಳು ನಾಶವಾದಂತೆ.
ಎಣ್ಣೆಇಂದ ಹಚ್ಚಿದ ದೀಪಗಳು ನಿದಾನವಾಗಿ ರಾತ್ರಿವಿಡಿ ಉರಿಯುವುದುಂಟು .
ಈ ದೀಪದ ಬೆಂಕಿ ರಾತ್ರಿವಿಡಿ ಕೀಟನಿಂತ್ರಿಸುವಲ್ಲಿ ಉಪಯೋಗಕರವಾಗಿದೆ.
ಇಲ್ಲಿ ಯಲ್ಲ ಕೀಟಗಳು ಬರಿ ಬೆಂಕಿಂದಲೇ ಸಾಯುವುದಿಲ್ಲ.
ಕೆಲವು ಕಾಲ್ಗಳನ್ನು ಅಥವಾ
ರೆಕ್ಕೆಗಳನ್ನು ಸುಟ್ಕೋಲ್ತ್ಹವೆ, ಇನ್ಕೆಲ್ವು ಎಣ್ಣೆಲಿ ಬೀಳ್ತವೆ.
ಕೆಲವು ಕೋಲಿಯಪ್ಟೆರನ್ ಕೀಟಗಳು ಸಗಣಿಗೆ ಆಕರ್ಶಿಸುವುದುಂಟು ,
ಆಗೆ ಆಕರ್ಶಿತವಾದ ಕೀಟ ಬೆಂಕಿಯಲ್ಲಿ ಸುಟ್ಟು ಸಾಯುವುದು .
ಎಲ್ಲ ಕೀಟಗಳು ಒಂದು ಅಥವಾ ಎರಡೇ ದಿನದಲ್ಲಿ ಪ್ಯು ಪ ಅವಸ್ತೆ ಇಂದ ಅಡಲ್ಟ್ ಅವಸ್ತೆಗೆ
ಒಂದೇ ಸಮಯದಲ್ಲಿ ಬರುವುದಿಲ್ಲ,
ಈಗೆ ಪ್ಯು ಪ ಅವಸ್ತೆಯಿಂದ ವರಬಂದ ಮಾತ್(ಪತಂಗ)/ಬೀಟಲ್ಗಳು ಮಟ್ಟೆ ಇಡುವ ಮುಂಚ್ಹೇನೆ ನಾಶವಾದರೆ ನಮ್ಮ ಬೆಳೆಗಳು ನಮಗೆ ಸಿಗುತ್ವೆ .
"ಕೈ ಬಂದಿದ ತುತ್ತು ಬಾಯಿಗೆ ಬರುತ್ತೆ "
ಯಲ್ಲರೂ ಅರ್ಥಪೂರ್ಣವಾಗಿ ದೀಪಾವಳಿ ಹಬ್ಬವನ್ನು ಆಚರಿಸೋಣ
ದೀಪಾವಳಿ ಹಬ್ಬದ ಶುಭಾಷಯಗಳು